18 Dec 2014

ಉಗ್ರ ಕೃತ್ಯಗಳ ವಿರುದ್ಧ ಎಲ್ಲ ದೇಶಗಳು ಒಂದಾಗಬೇಕು: ಸುಷ್ಮಾ ಸ್ವರಾಜ್

ಸಿಡ್ನಿ ಒತ್ತೆಯಾಳು ಪ್ರಕರಣ ಮತ್ತು ಪೇಶಾವರ ಶಾಲೆಯಲ್ಲಿ ಉಗ್ರರು ನಡೆಸಿದ ಮಾರಣಹೋಮವನ್ನು ಖಂಡಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಯೋತ್ಪಾದನೆಯ ವಿರುದ್ದ ಜಗತ್ತಿನ ಎಲ್ಲ ರಾಷ್ಟ್ರಗಳು ಒಂದಾಗಬೇಕೆಂದು ಹೇಳಿದ್ದಾರೆ.ಬುಧವಾರ ಸಂಸತ್‌ನ್ನುದ್ದೇಶಿಸಿದ ಮಾತನಾಡಿದ ಸುಷ್ಮಾ, ಈ ಎರಡೂ ಘಟನೆಗಳು ಹೋಲಿಕೆಗೆ ನಿಲುಕದ್ದು. ಇಂಥಾ ಘೋರ ಕೃತ್ಯಗಳನ್ನು ನಿಯಂತ್ರಿಸಲು ಎಲ್ಲರೂ ಒಗ್ಗಟ್ಟಾಗಬೇಕು.

Continued Reading Story: Kannada Newspaper

No comments:

Post a Comment