18 Dec 2014

ಸರಿತಾ ದೇವಿಯನ್ನು ರಕ್ಷಿಸುವುದಕ್ಕಾಗಿಯೇ ನಾನು ಪತ್ರ ಬರೆದಿದ್ದೆ: ಸಚಿನ್

ಮುಂಬೈ: ಇಂಚಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಹಿಂತಿರುಗಿಸಿದ್ದಕ್ಕಾಗಿ ಬಾಕ್ಸರ್ ಸರಿತಾ ದೇವಿಗೆ ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ನಿಷೇಧ ಹೇರಿರುವ ಬಗ್ಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದ್ದಾರೆ.ಆಕೆಯ ವೃತ್ತಿಜೀವನ ನಿಂತು ಹೋಗುದಂತೆ ತಡೆಯಲು ನಾನು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್‌ಗೆ ಪತ್ರ ಬರೆದಿದ್ದೆ ಎಂದು ಸಚಿನ್ ಹೇಳಿದ್ದಾರೆ.

Read More: Kannada Newspaper

No comments:

Post a Comment